August 3, 2018
ಮೀನು ಹಿಡಿಯುವ ಮಕ್ಕಳು ಮತ್ತು ಮಳೆಯ ನೀರಿನ ಹಳ್ಳ
ಪ್ರಜ್ವಲ್, ಲೋಕೇಶ್ , ಸುಬ್ರಮಣ್ಯ ಮತ್ತು ರೋಹಿತ್ ನೀರಿನಲ್ಲಿ ಕುಣಿಯುತ್ತ ಏಳುತ್ತಾ ನಿರರ್ಗಳವಾಗಿ ಇಂಗ್ಲಿಷ್ ನ ಸೂಪರ್ ಹಿಟ್ ಹಾಡಾದ despacito ಹಾಡುವುದನ್ನು ಕೇಳಿದಾಗ ತುಂಬಾ ಆಶ್ಚರ್ಯವೇ ಆಯಿತು. ಕೆಂದಗಾಲಜಡ್ಡಿ ಯ ಸುಂದರ ಪರಿಸರದ ನಡುವೆ ಹರಿಯುತ್ತಿದ್ದ ಮಳೆಯಿಂದಾದ ನೀರಿನ ಸಣ್ಣ…
0 Comments2 Minutes
July 2, 2018
ಪಾಂಡವರ ಗುಡಿ ಬಯಲಿನಲ್ಲೊಂದು ಹೊನ್ನೇರು ಪೂಜೆ
ರಾಮನಗರದ endless ಬೆಟ್ಟಗಳ ನಡುವೆ ಅಲೆಯುವುದು ನನ್ನ ಅತೀ ತೃಪ್ತಿಕರ ಛಾಯಾಗ್ರಹಣ hangouts ಗಳಲ್ಲೊಂದು. ಕೆಲವೊಂದು ಸಲ ಯಾರಾದರು ಗೆಳೆಯರ ಜೊತೆಗೆ ಮತ್ತೆ ಕೆಲವೊಂದು ಸಲ ಒಬ್ಬನೇ ಹೋಗಿ ಬಿಡುತ್ತೇನೆ . ಮೊದಮೊದಲು weather report ಗಳನ್ನೂ , ಸೂರ್ಯ ಹುಟ್ಟುವ ದಿಕ್ಕುಗಳನ್ನು , ಹೋಗಬೇಕಾದ…
Culture,ಕನ್ನಡ ಬರವಣಿಗೆಗಳು,Folk( ಜನಪದ),featured
0 Comments4 Minutes
October 31, 2017
ಒಣ ರೋದನ
ನೀರು : ನೆಲವನ್ನು ಕತ್ತರಿಸಿದೆವು. ಮರಗಿಡಗಳನ್ನು ಕೊಂದೆವು .ಜೀವಿಗಳ ಉಸಿರು ಕಸಿದೆವು.ಈಗ ನಮ್ಮ ಒಡಲು ಹೆಣಗಳ ರಾಶಿ. ಕೆಲವು ಹೆಣಗಳಿನ್ನೂ ಸತ್ತಿಲ್ಲ . ಮೌನವನ್ನೇ ಕೂಗುತ್ತಿವೆ. ಗಟ್ಟಿಯಾಗಿ ನಿಂತಿವೆ. ತಲೆಎತ್ತಿ ಕೆಲವು ಇಣುಕಿದರೆ , ಕೆಲವು ಮುಳುಗೇಳುತ್ತ ರೋದಿಸುತ್ತವೆ. ಸಂತೈಸುವವರಿಗಾಗಿ…
Landscapes,ಕನ್ನಡ ಬರವಣಿಗೆಗಳು,featured
4 Comments3 Minutes
February 14, 2017
ಮನದೊಳಗಣ ಮನೆಯ ಅಮೂರ್ತ ಬಿಂಬಗಳು
Published in the leading kannada newspaper ” Prajavani” ಪ್ರಜಾವಾಣಿ ಯಲ್ಲಿ ಪ್ರಕಟಿತವಾದ ಲೇಖನ . ಮೂಲ ಲೇಖನ ಇಲ್ಲಿದೆ ಈ ಅಮೂರ್ತ ಛಾಯಾಗ್ರಹಣ ( abstract photography ) ಸಂಕೀರ್ಣ ಅನುಭಗಳ ಅಭಿವ್ಯಕ್ತಿಗೆ ಒದಗಿಬಂದ ಅನುಭವ ಕಥನವನ್ನು ಕನ್ನಡದ…
Photography talk,ಕನ್ನಡ ಬರವಣಿಗೆಗಳು
0 Comments6 Minutes
December 16, 2016
ಸೃಜನಶೀಲ ಹಸಿವಿಗೆ ಮಸೂರದೊಳಗಿನ ಆಹಾರ
[ article published in Prajavani newspaper on 10th July 2016] ಈಕಲೆಯ ಸೆಳೆತವೇ ಹಾಗೆ! ಎಷ್ಟು ಚಿತ್ರ ತೆಗೆದರೂ ಸಮಾಧಾನವಾಗದ ಭಾವ. ಆಹ್! ಒಳ್ಳೆಯ ಚಿತ್ರ ಬಂದೇಬಂತೆಂಬ ಒಂದು ಕ್ಷಣದ ಸಂಭ್ರಮ ಮರುಕ್ಷಣದಲ್ಲಿ ಠುಸ್ ಎಂದು ಒಡೆದುಹೋದರೂ ಹೋದೀತು. ಅದೆಷ್ಟೋ ದಿನಗಳ ಒಳಗಿನ ತುಮುಲದ…
0 Comments5 Minutes
November 2, 2014
ಒಂದು ಛಾಯಾಚಿತ್ರಗ್ರಾಹಕನ ಕರ್ನಾಟಕ ರಾಜ್ಯೋತ್ಸವ
೫೮ನೆ ಕನ್ನಡ ರಾಜ್ಯೋತ್ಸವವನ್ನು ಹೇಗಾದರೂ ಮಾಡಿ ಹೊಸ ರೀತಿಯಲ್ಲಿ ಆಚರಿಸಬೇಕೆಂದು ಅನ್ನಿಸುತ್ತಿತ್ತು . ಸಪ್ನಾ ಬುಕ್ಸ್ ಕಡೆಯಿಂದ ನಾಡು ಕಂಡ ೫೮ ಸಾಹಿತಿಗಳಿಗೆ ಸನ್ಮಾನವಿರುವುದು ಗೊತ್ತಿತ್ತು .ಯಾಕೆ ಇವರನ್ನೆಲ್ಲ ನನ್ನ ಕ್ಯಾಮೆರಾ ದಲ್ಲಿ ಸೆರೆ ಹಿಡಿಯುವ ಪ್ರಯತ್ನ ಮಾಡಬಾರದು ಎಂಬ ಯೋಚನೆ…
2 Comments3 Minutes
February 9, 2014
my visit to Kavya Kammta ( camp for young poets)
This is Kuppali finally! 'Kavya Kammata' (ಕಾವ್ಯ ಕಮ್ಮಟ) organised by Kajana group ( ಕಾಜಾಣ ಬಳಗ), the three day camp for young poets at the birthplace of the great Kannada poet Kuvempu sounded very interesting to me and I decided to visit…
Culture,ಕನ್ನಡ ಬರವಣಿಗೆಗಳು,People
1 Comment2 Minutes
November 1, 2013
50 best images of Kannadanaadu ( Karnataka)
ಕನ್ನಡ ರಾಜ್ಯೋತ್ಸವದ ಶುಭಾಶಯಗಳು, Today being the state day I decided to put my some of best photos shot in my state Karnataka under one gallery. Please visit them here and share :) Happy Kannadaraajyotsava to all of you…
ಕನ್ನಡ ಬರವಣಿಗೆಗಳು,Culture,Landscapes,News,Travel
0 Comments1 Minute
- 1
- 2